ನಮ್ಮ ಸೇವೆಗಳು

ನಮ್ಮ ಸೇವೆಗಳು

ಭದ್ರಾ ಸಂತ್ರಸ್ಥರಿಗೆ ಕಾನೂನು ಸಹಾಯ

ಭದ್ರಾ ಅಣೆಕಟ್ಟು ನಿರ್ಮಾಣದಿಂದ ನೆಲ ಕಳೆದುಕೊಂಡ ರೈತರಿಗೆ ಪರ್ಯಾಯ ಜಮೀನಿನ ಕಾನೂನು ಹೋರಾಟದಲ್ಲಿ ನೆರವು.

Learn More

ರೈತರ ಕಾನೂನು ಮಾರ್ಗದರ್ಶನ

ಸರ್ಕಾರದ ಕಾನೂನು ಕಟ್ಟಳೆಗಳಿಂದ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರಿಗೆ ಉಚಿತ ಕಾನೂನು ಸಲಹೆ ಮತ್ತು ವಕೀಲರ ನೇಮಕಾತಿ ಸಹಕಾರ.

Learn More

ಅಡಿಕೆ ಬೆಳೆ ರೋಗ ಪರಿಹಾರ ಮಾಹಿತಿ

ಸರ್ಕಾರದ ಕಾನೂನು ಕಟ್ಟಳೆಗಳಿಂದ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರಿಗೆ ಉಚಿತ ಕಾನೂನು ಸಲಹೆ ಮತ್ತು ವಕೀಲರ ನೇಮಕಾತಿ ಸಹಕಾರ.

Learn More

ಕಾಡು ಪ್ರಾಣಿಗಳ ಉಪಟಳ ನಿರ್ವಹಣೆ

ಕಾಡು ಪ್ರಾಣಿಗಳ ಹಾನಿ ಹಾಗೂ ಉಪಟಳಕ್ಕೆ ಸರ್ಕಾರದ ಗಮನ ಸೆಳೆಯುವ ಹಾಗೂ ಶಾಶ್ವತ ಪರಿಹಾರ ಒತ್ತಾಯಿಸುವ ಕೆಲಸ.

Learn More

ರೈತ ಸಂಪರ್ಕ ಮತ್ತು ಸಮನ್ವಯ ಸೇವೆಗಳು

ಪ್ರತಿ ಗ್ರಾಮದ ಪ್ರತಿನಿಧಿಗಳ ಮೂಲಕ ರೈತ ಮತ್ತು ಒಕ್ಕೂಟದ ನಡುವೆ ಸಮನ್ವಯ ಹಾಗೂ ಸಂಪರ್ಕ ಕಾರ್ಯ ನಿರ್ವಹಣೆ.

Learn More

ನ್ಯಾಯಾಲಯಗಳಲ್ಲಿ ಉಚಿತ ವಕಾಲತ್ತು ಸೇವೆ

ನ್ಯಾಯಕ್ಕೆ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಲು, ಅಗತ್ಯವಿರುವವರಿಗೆ ನ್ಯಾಯಾಲಯಗಳಲ್ಲಿ ಉಚಿತ ವಕಾಲತ್ತು ಸೇವೆ ನೀಡಲಾಗುತ್ತದೆ.

Learn More