ನಮ್ಮ ಸೇವೆಗಳು
ಭದ್ರಾ ಸಂತ್ರಸ್ಥರಿಗೆ ಕಾನೂನು ಸಹಾಯ
ಭದ್ರಾ ಅಣೆಕಟ್ಟು ನಿರ್ಮಾಣದಿಂದ ನೆಲ ಕಳೆದುಕೊಂಡ ರೈತರಿಗೆ ಪರ್ಯಾಯ ಜಮೀನಿನ ಕಾನೂನು ಹೋರಾಟದಲ್ಲಿ ನೆರವು.
Learn Moreರೈತರ ಕಾನೂನು ಮಾರ್ಗದರ್ಶನ
ಸರ್ಕಾರದ ಕಾನೂನು ಕಟ್ಟಳೆಗಳಿಂದ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರಿಗೆ ಉಚಿತ ಕಾನೂನು ಸಲಹೆ ಮತ್ತು ವಕೀಲರ ನೇಮಕಾತಿ ಸಹಕಾರ.
Learn Moreಅಡಿಕೆ ಬೆಳೆ ರೋಗ ಪರಿಹಾರ ಮಾಹಿತಿ
ಸರ್ಕಾರದ ಕಾನೂನು ಕಟ್ಟಳೆಗಳಿಂದ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರಿಗೆ ಉಚಿತ ಕಾನೂನು ಸಲಹೆ ಮತ್ತು ವಕೀಲರ ನೇಮಕಾತಿ ಸಹಕಾರ.
Learn Moreಕಾಡು ಪ್ರಾಣಿಗಳ ಉಪಟಳ ನಿರ್ವಹಣೆ
ಕಾಡು ಪ್ರಾಣಿಗಳ ಹಾನಿ ಹಾಗೂ ಉಪಟಳಕ್ಕೆ ಸರ್ಕಾರದ ಗಮನ ಸೆಳೆಯುವ ಹಾಗೂ ಶಾಶ್ವತ ಪರಿಹಾರ ಒತ್ತಾಯಿಸುವ ಕೆಲಸ.
Learn Moreರೈತ ಸಂಪರ್ಕ ಮತ್ತು ಸಮನ್ವಯ ಸೇವೆಗಳು
ಪ್ರತಿ ಗ್ರಾಮದ ಪ್ರತಿನಿಧಿಗಳ ಮೂಲಕ ರೈತ ಮತ್ತು ಒಕ್ಕೂಟದ ನಡುವೆ ಸಮನ್ವಯ ಹಾಗೂ ಸಂಪರ್ಕ ಕಾರ್ಯ ನಿರ್ವಹಣೆ.
Learn Moreನ್ಯಾಯಾಲಯಗಳಲ್ಲಿ ಉಚಿತ ವಕಾಲತ್ತು ಸೇವೆ
ನ್ಯಾಯಕ್ಕೆ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಲು, ಅಗತ್ಯವಿರುವವರಿಗೆ ನ್ಯಾಯಾಲಯಗಳಲ್ಲಿ ಉಚಿತ ವಕಾಲತ್ತು ಸೇವೆ ನೀಡಲಾಗುತ್ತದೆ.
Learn More